ಸುದ್ದಿ

ಸಮನ್ವಿ ಮನೆಗೆ ಡಿ.ಕೆ. ಶಿವಕುಮಾರ್ ಭೇಟಿ. ಪೋಷಕರಿಗೆ ಸಾಂತ್ವನ ಹೇಳಿದ ಡಿಕೆಶಿ

ಬಾಲ ಪ್ರತಿಭೆ ಸಮನ್ವಿ ನಮ್ಮನ್ನಗಲಿ ಈಗಾಗಲೇ ಒಂದುವಾರ ಆಗುತ್ತಾ ಬಂದಿದೆ. ಅಮೃತ ನಾಯ್ಡು ಕುಟುಂಬದ ಸದಸ್ಯರಿಗೆ ಕಲಾವಿದರು ಗಣ್ಯರು ಸೇರಿ ಸಾಕಷ್ಟು ಮಂದಿ ಧೈರ್ಯ ಹೇಳಿದ್ದಾರೆ. ಇದೀಗ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಮಾಜಿ ಮಂತ್ರಿ ಡಿ.ಕೆ. ಶಿವಕುಮಾರ್ ರವರು ಸಮನ್ವಿ ಮನೆಗೆ ತೆರಳಿ ಬಾವಚಿತ್ರಕ್ಕೆ ನಮಸ್ಕರಿಸಿ ಪೋಷಕರಿಗೆ ಧೈರ್ಯ ಹೇಳಿದ್ದಾರೆ. ಇದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಡಿ.ಕೆ. ಶಿವಕುವiರ್‍ರವರು ಹಂಚಿಕೊಂಡಿದ್ದಾರೆ.

http://

ಅರಳುವ ಮುನ್ನವೇ ಬಾಡಿದ ಹೂ ಸಮನ್ವಿ

 

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!